DD Chandana News
DD Chandana News
  • 48 406
  • 10 873 052
ಹವಾವರ್ತಮಾನ: 08.09.2024
ರಾಜ್ಯಾದ್ಯಂತ ನೈಋತ್ಯ ಮುಂಗಾರು ಸಾಮಾನ್ಯ. ಕರಾವಳಿಯ ಬಹುತೇಕ ಕಡೆ ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ.
ಸೇಡಂ 5, ಗೇರುಸೊಪ್ಪ, ಮಾಣಿ, ಕದ್ರಾ, ಕಾರವಾರ, ಸೈದಾಪುರ, ಖಜೂರಿ 4, ಶಿರಾಲಿ, ಧರ್ಮಸ್ಥಳ, ಮಂಕಿ, ಗಬ್ಬೂರು, ಕಲಬುರಗಿ, ಚಿತ್ತಾಪುರ, ಶೃಂಗೇರಿಯಲ್ಲಿ 3 ಸೆಂಟಿ ಮೀಟರ್ ಮಳೆಯಾಗಿದೆ.
ಮುನ್ಸೂಚನೆಯಂತೆ ಮುಂದಿನ 7 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ.
ಬೆಂಗಳೂರು ಸುತ್ತಮುತ್ತ ಸಾಮಾನ್ಯ ಮೋಡಕವಿದ ವಾತಾವರಣ, ಹಗುರ ಮಳೆ ಸಾಧ್ಯತೆ ಗರಿಷ್ಠ 28 ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು ಸಾಧ್ಯತೆ.
#LiveDDChandanaNews #DDChandanaNews #DDChandana #DDKannada
Переглядів: 22

Відео

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರ ಸಮಾರೋಪ; ಇಂದು ತಡರಾತ್ರಿ ನಡೆಯಲಿರುವ ಕಾರ್ಯಕ್ರಮ
Переглядів 316 годин тому
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರ ಸಮಾರೋಪ ಕಾರ್ಯಕ್ರಮ ಇಂದು ರಾತ್ರಿ 11.30ರಿಂದ ಫ್ರಾನ್ಸ್‌ನ ರಾಷ್ಟ್ರೀಯ ಕ್ರೀಡಾಂಗಣ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಜಾಝ್ ಸಂಗೀತ, ವಿಷಯಾಧಾರಿತ ನೃತ್ಯಗಳು, ಗಣ್ಯರ ಭಾಷಣಗಳು ಹಾಗೂ ಅತ್ಯಾಕರ್ಷಕ ಪ್ರದರ್ಶನಗಳು ಆಯೋಜನೆಗೊಂಡಿವೆ. ಸಮಾರೋಪ ಸಮಾರಂಭದಲ್ಲಿ ಚಿನ್ನದ ಪದಕ ವಿಜೇತ ಬಿಲ್ಲುಗಾರ ಹರ್ವಿಂದರ್ ಸಿಂಗ್ ಮತ್ತು ಓಟಗಾರ್ತಿ ಪ್ರೀತಿ ಪಾಲ್ ಭಾರತದ ಧ್ವಜಧಾರಿಗಳಾಗಿರುತ್ತಾರೆ. ಧ್ವಜಧಾರಿ ಕ್ರೀಡಾಪಟುಗಳ ಮೆರವಣಿಗೆಯ ನಂತರ ಪ್ಯಾರ...
ಬಳ್ಳಾರಿ ಜಿಲ್ಲೆಯ ಕುರುಗೋಡುವಿನಲ್ಲಿ ಮಾದರಿ ಶಾಲೆ; 140 ವರ್ಷಗಳಿಂದ ಫಲಿತಾಂಶದಲ್ಲಿ ಮೊದಲನೇ ಸ್ಥಾನ
Переглядів 3916 годин тому
ಬಳ್ಳಾರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದು 140 ವರ್ಷಗಳಿಂದ ಫಲಿತಾಂಶದಲ್ಲಿ ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದ್ದು, ನೂತನ ದಾಖಲೆ ಬರೆದಿದೆ. ಈ ಸಾಧನೆ ಮಾಡಿದ ಶಾಲೆಯನ್ನು ಪಿಎಂಶ್ರೀ ಯೋಜನೆಗೆ ಆಯ್ಕೆ ಮಾಡಲಾಗಿದೆ. ಶಾಲೆಯ ಈ ಸಾಧನೆಗೆ ಕಾರಣವಾದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದು ಸಂತಸ ತಂದಿದೆ.. ಈ ಕುರಿತು ಒಂದು ವರದಿ... ಅಚ್ಚುಕಟ್ಟಾದ ಶಾಲಾ ಅಂಗಳ, ಸುಸರ್ಜಿತ ಕಟ್ಟಡಗಳು, ಗೋಡೆಗಳ ಮೇಲೆ ತರಹೇವಾರಿ ಚಿತ್ರಗಳು, ಆವರಣದ ತುಂಬೆಲ್ಲಾ ಹಸಿರು ಹೊದಿಕೆ ಹೊಂದಿರುವ ಬಳ್ಳಾರಿಯ ಜಿ...
ಕಲಬುರಗಿ ಹಿಂದೂ ಜಾಗರಣ ವೇದಿಕೆಯಿಂದ ಗಣೇಶೋತ್ಸವ;ರಾಮಮಂದಿರದ ಮಾದರಿಯಲ್ಲಿ ಪ್ರತಿಕೃತಿ ನಿರ್ಮಾಣ
Переглядів 316 годин тому
ಹಿಂದು ಜಾಗರಣಾ ವೇದಿಕೆಯ ಹಿಂದು ಮಹಾಗಣಪತಿ ಸಮಿತಿ ವತಿಯಿಂದ ಕಲಬುರಗಿಯಲ್ಲಿ ಅಯೋಧ್ಯೆ ರಾಮಮಂದಿರದ ಮಾದರಿಯಲ್ಲಿ ಪ್ರತಿಕೃತಿ ನಿರ್ಮಾಣ ಮಾಡಿ, ಗಣೇಶೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ. ರಾಮ ಮಂದಿರದ ಆಕೃತಿ ಕಲಬುರಗಿಯಲ್ಲಿ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ಗಣಪತಿಯ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ, ಜಾತಿ ತಾರತಮ್ಯದ ವಿರುದ್ಧ ಹೋರಾಟ ನಡೆಸಿದ ಬ್ರಹ್ಮಶ್ರೀ ನಾರಾಯಣ ಗುರು, ಸ್ವರಾಜ್ಯ ನನ್ನ ಜನ್ಮ...
ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ 3 ನಗರಗಳ ಪ್ರವಾಸ; ನಾಳೆಯಿಂದ ಬೆಂಗಳೂರು, ತುಮಕೂರು, ಮೈಸೂರಿಗೆ ಭೇಟಿ
Переглядів 316 годин тому
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬೆಂಗಳೂರಿನಲ್ಲಿ ನಾಳೆ ಸಬರ್ಬನ್ ರೈಲು ಯೋಜನೆ ಹಾಗೂ ವಿವಿಧ ರೈಲು ಯೋಜನೆಗಳ ಕುರಿತು ಪ್ರಗತಿ ಪರಾಮರ್ಶೆ ನಡೆಸಲಿದ್ದಾರೆ. ಇದೇ ವೇಳೆ ಯಲಹಂಕದಲ್ಲಿರುವ ಗಾಲಿ ಮತ್ತು ಅಚ್ಚು ಕಾರ್ಖಾನೆಗೆ ಭೇಟಿ ನೀಡಿ,ಪರಿಶೀಲಿಸಲಿದ್ದು, ಕಾರ್ಖಾನೆಯ ಕಾರ್ಯಾಚರಣೆ, ಪ್ರಗತಿ , ಉತ್ಪಾದನೆ ಕುರಿತಂತೆ ಸಮಾಲೋಚನೆ ನಡೆಸಲಿದ್ದಾರೆ. ಮಾಗಡಿಯ ಚನ್ನೇನಹಳ್ಳಿಯಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಸಚಿವ ಸೋಮಣ್ಣ, ವಿಧಾನಸೌಧದಲ್ಲಿ ರಾಜ್ಯ...
ಮಹದಾಯಿ ಯೋಜನೆ ಸಮಸ್ಯೆ ಬಗೆಹರಿಸಲು ಆಗ್ರಹ; ಹುಬ್ಬಳ್ಳಿಯಲ್ಲಿ ಪ್ರಲ್ಹಾದ್ ಜೋಶಿ ಅವರಿಗೆ ಮನವಿ
Переглядів 716 годин тому
ಮಹದಾಯಿ ಯೋಜನೆ ಸಮಸ್ಯೆಯನ್ನು ಬಗೆಹರಿಸಿ, ಈ ಭಾಗದ ಜನರಿಗೆ ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿ ಮಹದಾಯಿ ರೈತ ಹೋರಾಟಗಾರರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಹುಬ್ಬಳ್ಳಿಯಲ್ಲಿಂದು ಮನವಿ ಮಾಡಿದರು. ಬಳಿಕ ಪ್ರಲ್ಹಾದ್ ಜೋಶಿ, ಮಹದಾಯಿ ಯೋಜನೆ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಇದು ಕೇವಲ ಗೋವಾಕ್ಕೆ ಸೀಮಿತವಲ್ಲ. ದಾಬೋಲ್ ನಿಂದ ಯೋಜನೆ ಹರಿಯುವ ಎಲ್ಲ ರಾಜ್ಯಗಳಿಗೂ ಅನ್ವಯವಾಗಲಿದೆ . ಈ ಮಾರ್ಗದಲ್ಲಿ 2 ಲಕ್ಷ ಮರಗಳನ್ನು ಕಡಿಯುವ ಕೆಲಸ ಮಾಡಬೇ...
ಜಮ್ಮುಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ; ರಾಮ್‌ಬನ್‌ನಲ್ಲಿ ನಡೆದ ಸಾರ್ವಜನಿಕ ಸಭೆ;ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಭಾಗಿ
Переглядів 316 годин тому
ಜಮ್ಮುಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿಂದು ರಾಮ್‌ಬನ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಪಾಲ್ಗೊಂಡರು. ಸಭೆಯನ್ನು ಉದ್ದೇಶಿಸಿ ಅವರು, ಜಮ್ಮುಕಾಶ್ಮೀರದ ಪುನಶ್ಚೇತನ ಪರ್ವ ಆಶಾದಾಯಕವಾಗಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಜನ ಇದೇ ಮೊದಲ ಬಾರಿಗೆ ಭಯರಹಿತವಾಗಿ ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಿದ್ದಾರೆ. ಗಣನೀಯ ಪ್ರಮಾಣದ ಮತದಾನ ನಡೆದಿದೆ. ಜಮ್ಮು ಕಾಶ್ಮೀರದಲ್ಲಿ ಭಯೋತ್ಸಾದಕ ಕೃತ್ಯಗಳನ್ನು ಸಂಪೂರ್ಣ ನಿಯಂತ್ರಿಸಲಾಗ...
ಭಾರತ ಪ್ರವಾಸದಲ್ಲಿ ಅಬುಧಾಬಿ ಯುವರಾಜ; ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕುವ ನಿ
Переглядів 516 годин тому
ಅಬುಧಾಬಿ ರಾಜ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 3 ದಿನಗಳ ಭಾರತ ಪ್ರವಾಸಕ್ಕೆ ಇಂದು ದೆಹಲಿಗೆ ಆಗಮಿಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಿಮಾನ ನಿಲ್ದಾಣದಲ್ಲಿ ಶೇಖ್ ಖಲೀದ್ ಅವರನ್ನು ಬರಮಾಡಿಕೊಂಡರು. ಇದೇ ವೇಳೆ ಅಬುಧಾಬಿ ರಾಜ ಅವರಿಗೆ ಭಾರತೀಯ ಸಶಸ್ತ್ರ ಪಡೆಯ ಮೂರು ಸೇನಾಪಡೆಗಳಿಂದ ಗೌರವ ವಂದನೆ ಸಲ್ಲಿಸಲಾಯಿತು. * ಈ ಸಂದರ್ಭದಲ್ಲಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹಲವು ಮಹತ...
ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ; ನವದೀಪ್ ಸಿಂಗ್ ಚಿನ್ನ, ಸಿಮ್ರಾನ್ ಶರ್ಮಾಗೆ ಕಂಚು
Переглядів 818 годин тому
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ನಲ್ಲಿ ಪುರುಷರ ಜಾವಲೀನ್ ಎಸೆತ ಎಫ್ 41 ನವದೀಪ್ ಸಿಂಗ್ ಚಿನ್ನದ ಪದಕ ಗಳಿಸಿದ್ದಾರೆ. ಮಹಿಳೆಯರ 200 ಮೀಟರ್ ಟಿ12 ಟ್ರ್ಯಾಕ್ ಈವೆಂಟ್ ಸಿಮ್ರಾನ್ ಶರ್ಮಾ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ. ನವದೀಪ್ ಸಿಂಗ್ , ಸಿಮ್ರಾನ್ ಸಾಧನೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ, ನವದೀಪ್ ಸಿಂಗ್ ಅವರು ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ . ಉದಯೋನ್ಮು ಕ್ರೀಡಾಪಟುಗಳಿಗೆ ವ...
2030ರಲ್ಲಿ ಯುವ ಒಲಿಂಪಿಕ್ಸ್; 2036ರಲ್ಲಿ ಬೇಸಿಗೆ ಒಲಿಂಪಿಕ್ಸ್; ಆತಿಥ್ಯ ವಹಿಸಲು ಭಾರತದಿಂದ ಬಿಡ್
Переглядів 1018 годин тому
2030ರಲ್ಲಿ ಯುವ ಒಲಿಂಪಿಕ್ಸ್ ಮತ್ತು 2036ರಲ್ಲಿ ಬೇಸಿಗೆ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಬಿಡ್ ಮಾಡಲಿದೆ ಎಂದು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ.ಮನ್ಸುಖ್ ಮಾಂಡವಿಯಾ ದೆಹಲಿಯಲ್ಲಿಂದು ತಿಳಿಸಿದ್ದಾರೆ. 44ನೇ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಅವರು, ಸರ್ಕಾರವು ಕ್ರೀಡಾ ಬಜೆಟ್‌ ಅನ್ನು 2014-15 ರಲ್ಲಿ ಸುಮಾರು 143 ಮಿಲಿಯನ್ ಡಾಲರ್‌ಗಳಿಂದ ಪ್ರಸ್ತುತ ಸುಮಾರು 470 ಮಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸಿದೆ. ಪರಿಣಾಮವಾಗಿ ಏಷ್ಯನ್ ಗೇಮ್ಸ್‌ನಲ್ಲಿ ...
ಕೋಲಾರ, ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ;ಸಾಕ್ಷರತೆ ಕುರಿತು ಪ್ರತಿಜ್ಞಾವಿಧಿ ಬೋಧನೆ
Переглядів 1118 годин тому
ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಕೋಲಾರದಲ್ಲಿಂದು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಹಾಯಕ ಆಯುಕ್ತರಾದ ಡಾ. ಮೈತ್ರಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ನ ಸಹಾಯಕ ಅಧಿಕಾರಿ ಗೋವಿಂದೇಗೌಡ ಅವರು ಸಾಕ್ಷರತೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಮೈತ್ರಿ, ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಕೆಲಸ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಅಕ್ಷರ ಕಲಿಸುತ್ತಿರುವ ವಿನೋದ್, ಹಿರಿಯ ನಾಗರಿಕರಿಗೆ ಅ...
ಪಾಲಿಕೆ ಅಧಿಕಾರಿಗಳೊಂದಿಗೆ ಡಿ.ಕೆ.ಶಿವಕುಮಾರ್ ಸಭೆ; ಪಾಲಿಕೆ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚಲು ಸೂಚನೆ
Переглядів 518 годин тому
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿನ ಗುಂಡಿ ಮುಚ್ಚುವುದು ಸೇರಿದಂತೆ ಬೆಂಗಳೂರಿನ ಅಭಿವೃದ್ಧಿ ವಿಷಯಗಳ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿಂದು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಬಿಬಿಎಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್, ಬಿಎಂಆರ್ ಡಿಎ ಆಯುಕ್ತರು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಅವರು , ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುತಿಸಿರುವ ಎಲ್ಲ ರಸ್ತೆ ಗುಂಡಿಗ...
ಸಚಿವ ಡಾ. ಎಸ್. ಜೈಶಂಕರ್ ಸೌದಿ ಅರೇಬಿಯಾ ಭೇಟಿ; ಸಚಿವ ಅಬ್ದುಲ್‌ ಮಜೀದ್ ಅಲ್ ಸ್ಮಾರಿ ಅವರಿಂದ ಸ್ವಾಗತ
Переглядів 418 годин тому
ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಎರಡು ದಿನಗಳ ಭೇಟಿಗಾಗಿ ಇಂದು ಸೌದಿ ಅರೇಬಿಯಾದ ರಿಯಾದ್‌ಗೆ ತಲುಪಿದ್ದಾರೆ. ರಿಯಾದ್‌ನಲ್ಲಿ ಅವರನ್ನು ಅಲ್ಲಿನ ಸಚಿವ ಅಬ್ದುಲ್‌ ಮಜೀದ್ ಅಲ್ ಸ್ಮಾರಿ ಬರಮಾಡಿಕೊಂಡರು. ಎರಡು ದಿನಗಳ ಭೇಟಿಯಲ್ಲಿ, ಡಾ ಜೈಶಂಕರ್, ಭಾರತ-ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ವಿದೇಶಾಂಗ ಸಚಿವರ ಮೊದಲ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಜಿಸಿಸಿ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ. GCC ಪ್ರದೇಶವು ಭಾರತದ ಪ್ರಮ...
ಪಿಓಪಿ ಗಣೇಶ ಬದಲು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ವಿದ್ಯಾರ್ಥಿಗಳ ಮೂಲಕ ಸಂದೇಶ
Переглядів 3520 годин тому
ಪಿಓಪಿ ಗಣೇಶ ಬದಲು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ವಿದ್ಯಾರ್ಥಿಗಳ ಮೂಲಕ ಸಂದೇಶ
ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ - ನವದೀಪ್ ಸಿಂಗ್ ಚಿನ್ನ, ಸಿಮ್ರಾನ್ ಶರ್ಮಾಗೆ ಕಂಚು
Переглядів 1022 години тому
ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ - ನವದೀಪ್ ಸಿಂಗ್ ಚಿನ್ನ, ಸಿಮ್ರಾನ್ ಶರ್ಮಾಗೆ ಕಂಚು
ತರಂಗ್ ಶಕ್ತಿ ಯುದ್ಧಾಭ್ಯಾಸ - 2024 - ಜೋಧ್ ಪುರದಲ್ಲಿ ಬಹುದೇಶೀಯ ಸಮರಾಭ್ಯಾಸ
Переглядів 1822 години тому
ತರಂಗ್ ಶಕ್ತಿ ಯುದ್ಧಾಭ್ಯಾಸ - 2024 - ಜೋಧ್ ಪುರದಲ್ಲಿ ಬಹುದೇಶೀಯ ಸಮರಾಭ್ಯಾಸ
ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿರುವ ಆಫ್ರಿಕಾದ ಜಿಂಬಾಬ್ವೆ, ಜಾಂಬಿಯಾ ಮತ್ತು ಮಾಲ್ವಾಯಿ
Переглядів 3122 години тому
ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿರುವ ಆಫ್ರಿಕಾದ ಜಿಂಬಾಬ್ವೆ, ಜಾಂಬಿಯಾ ಮತ್ತು ಮಾಲ್ವಾಯಿ
ಇಂದಿನಿಂದ ವಿದೇಶ ಪ್ರವಾಸದಲ್ಲಿ ಡಿ.ಕೆ.ಶಿವಕುಮಾರ್ - ಕಮಲಾ ಹ್ಯಾರಿಸ್ ಭೇಟಿಯಾಗುವ ಸಾಧ್ಯತೆ
Переглядів 1822 години тому
ಇಂದಿನಿಂದ ವಿದೇಶ ಪ್ರವಾಸದಲ್ಲಿ ಡಿ.ಕೆ.ಶಿವಕುಮಾರ್ - ಕಮಲಾ ಹ್ಯಾರಿಸ್ ಭೇಟಿಯಾಗುವ ಸಾಧ್ಯತೆ
ರಿಮ್ಸ್ ಆಸ್ಪತ್ರೆಗೆ ಸಚಿವ ಎನ್.ಎಸ್.ಬೋಸರಾಜು ಭೇಟಿ - ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಸಚಿವ
Переглядів 4522 години тому
ರಿಮ್ಸ್ ಆಸ್ಪತ್ರೆಗೆ ಸಚಿವ ಎನ್.ಎಸ್.ಬೋಸರಾಜು ಭೇಟಿ - ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಸಚಿವ
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತ ಮುಂಚೂಣಿ - ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟೈಮ್ಸ್ ಗೌರವ
Переглядів 522 години тому
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತ ಮುಂಚೂಣಿ - ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟೈಮ್ಸ್ ಗೌರವ
ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ - ದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ
Переглядів 522 години тому
ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ - ದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ
ನವದೀಪ್ ಸಿಂಗ್ ಚಿನ್ನ, ಸಿಮ್ರಾನ್ ಶರ್ಮಾಗೆ ಕಂಚು - ನವದೀಪ್ ಸಿಂಗ್ ಗೆ ರಾಷ್ಟ್ರಪತಿ ಅಭಿನಂದನೆ
Переглядів 15День тому
ನವದೀಪ್ ಸಿಂಗ್ ಚಿನ್ನ, ಸಿಮ್ರಾನ್ ಶರ್ಮಾಗೆ ಕಂಚು - ನವದೀಪ್ ಸಿಂಗ್ ಗೆ ರಾಷ್ಟ್ರಪತಿ ಅಭಿನಂದನೆ
1999ರ ಕಾರ್ಗಿಲ್ ಯುದ್ಧಕ್ಕೆ ಪಾಕಿಸ್ತಾನ ಹೊಣೆ - ಪಾಕಿಸ್ತಾನ ಸೇನಾ ಮುಖ್ಯಸ್ಥರ ಒಪ್ಪಿಗೆ
Переглядів 13День тому
1999ರ ಕಾರ್ಗಿಲ್ ಯುದ್ಧಕ್ಕೆ ಪಾಕಿಸ್ತಾನ ಹೊಣೆ - ಪಾಕಿಸ್ತಾನ ಸೇನಾ ಮುಖ್ಯಸ್ಥರ ಒಪ್ಪಿಗೆ
ದೇಶದ ಹಲವು ಭಾಗಗಳಲ್ಲಿ ಮುಂದುವರೆದ ಹಗುರ ಮಳೆ - ಒಡಿಶಾ, ಆಂಧ್ರದಲ್ಲಿ ನಾಲ್ಕೈದು ದಿನ ಮಳೆ ಸಾಧ್ಯತೆ
Переглядів 43День тому
ದೇಶದ ಹಲವು ಭಾಗಗಳಲ್ಲಿ ಮುಂದುವರೆದ ಹಗುರ ಮಳೆ - ಒಡಿಶಾ, ಆಂಧ್ರದಲ್ಲಿ ನಾಲ್ಕೈದು ದಿನ ಮಳೆ ಸಾಧ್ಯತೆ
ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ 3 ನಗರಗಳ ಪ್ರವಾಸ - ನಾಳೆಯಿಂದ ಬೆಂಗಳೂರು, ತುಮಕೂರು, ಮೈಸೂರಿಗೆ ಭೇಟಿ
Переглядів 24День тому
ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ 3 ನಗರಗಳ ಪ್ರವಾಸ - ನಾಳೆಯಿಂದ ಬೆಂಗಳೂರು, ತುಮಕೂರು, ಮೈಸೂರಿಗೆ ಭೇಟಿ
ಇಂದು ಸೌದಿ ಅರೇಬಿಯಾಗೆ ತೆರಳಲಿರುವ ಡಾ.ಜೈಶಂಕರ್
Переглядів 16День тому
ಇಂದು ಸೌದಿ ಅರೇಬಿಯಾಗೆ ತೆರಳಲಿರುವ ಡಾ.ಜೈಶಂಕರ್
ಪ್ಯಾರಾಲಿಂಪಿಕ್ಸ್: ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ - ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರ ಅಭಿನಂದನೆ
Переглядів 39День тому
ಪ್ಯಾರಾಲಿಂಪಿಕ್ಸ್: ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ - ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರ ಅಭಿನಂದನೆ
ಭಾರತ ಪ್ರವಾಸದಲ್ಲಿ ಅಬುಧಾಬಿ ಯುವರಾಜ - ರಾಷ್ಟ್ರಪತಿ, ಪ್ರಧಾನಿ ಜತೆ ಭೇಟಿ, ಚರ್ಚೆ
Переглядів 8День тому
ಭಾರತ ಪ್ರವಾಸದಲ್ಲಿ ಅಬುಧಾಬಿ ಯುವರಾಜ - ರಾಷ್ಟ್ರಪತಿ, ಪ್ರಧಾನಿ ಜತೆ ಭೇಟಿ, ಚರ್ಚೆ
ಲಕ್ನೋನ ಸರೋಜಿನಿ ನಗರ ಪ್ರದೇಶದಲ್ಲಿ ಕಟ್ಟಡ ಕುಸಿತ - 6 ಮಂದಿ ಸಾವು, 28ಕ್ಕೂ ಹೆಚ್ಚು ಜನರಿಗೆ ಗಾಯ
Переглядів 16День тому
ಲಕ್ನೋನ ಸರೋಜಿನಿ ನಗರ ಪ್ರದೇಶದಲ್ಲಿ ಕಟ್ಟಡ ಕುಸಿತ - 6 ಮಂದಿ ಸಾವು, 28ಕ್ಕೂ ಹೆಚ್ಚು ಜನರಿಗೆ ಗಾಯ
ದೇಶದ ಹಲವು ಭಾಗಗಳಲ್ಲಿ ಮುಂದುವರೆದ ಹಗುರ ಮಳೆ - ಒಡಿಶಾ, ಆಂಧ್ರದಲ್ಲಿ ನಾಲ್ಕೈದು ದಿನ ಮಳೆ ಸಾಧ್ಯತೆ
Переглядів 75День тому
ದೇಶದ ಹಲವು ಭಾಗಗಳಲ್ಲಿ ಮುಂದುವರೆದ ಹಗುರ ಮಳೆ - ಒಡಿಶಾ, ಆಂಧ್ರದಲ್ಲಿ ನಾಲ್ಕೈದು ದಿನ ಮಳೆ ಸಾಧ್ಯತೆ

КОМЕНТАРІ

  • @user-wl2li3sh1x
    @user-wl2li3sh1x 4 дні тому

    Pavitra kammar pashu pakshi GP makari

  • @chidanandadore9493
    @chidanandadore9493 27 днів тому

    NH150A Ligasuru

  • @banadigan7511
    @banadigan7511 27 днів тому

    ನ.ಮೋದಿ ಸರಕಾರ ಸಾಮನ್ಯ ಜನರ ಕತ್ತು ಹಿಸುಕಿದೆ.

  • @banadigan7511
    @banadigan7511 Місяць тому

    ಕನ್ನಡ ಭಾಷೆ ವಾರ್ತೆಗಳು.

  • @vinayakabalageri9508
    @vinayakabalageri9508 Місяць тому

    ಅತಿಯಾದ ವಿಕೇಂದ್ರೀಕರಣ ವಿನಾಶಕ್ಕೆ ಕಾರಣ. ದೇಶಕ್ಕೆ ನೀವು ಯಾಕೆ ಒಬ್ಬರೇ ಸಹಕಾರ ಮಂತ್ರಿ ನಿಮ್ಮ ಕೈ ಕೆಳಗೆ ರಾಜ್ಯಕ್ಕೆ ಒಬ್ಬರಂತೆ ಮಂತ್ರಿಗಳನ್ನಾಗಿ ಮಾಡಿ.

  • @user-yw7mu1bp6h
    @user-yw7mu1bp6h Місяць тому

    I won't job sir

  • @vinoder3944
    @vinoder3944 Місяць тому

    Great moments and very proud of, thank God🙏🙏🙏🇮🇳🙏🙏🙏

  • @krirakayarthaya6846
    @krirakayarthaya6846 2 місяці тому

    ವರುಣನ ಅರ್ಭಟ.

  • @krirakayarthaya6846
    @krirakayarthaya6846 2 місяці тому

    ರವಿ ಮಂಜಿತ್ತಾಯ.

  • @gireshgt-hf7hv
    @gireshgt-hf7hv 3 місяці тому

    👌

  • @preethavinod1683
    @preethavinod1683 3 місяці тому

    അഭിമാന നിമിഷം ❤

  • @abhaypratap7542
    @abhaypratap7542 3 місяці тому

    Congratulations surajbhan singh rathore ❤

  • @TanushkaSharma-ug8bz
    @TanushkaSharma-ug8bz 3 місяці тому

    Congratulations🎉🥳🥳 to all I'll be there in royal uniform soon

  • @SONUKUMAR-sv6oj
    @SONUKUMAR-sv6oj 3 місяці тому

    Ye belgavi prade h kya

  • @rudranshsingh3268
    @rudranshsingh3268 3 місяці тому

    Congratulations Mr ji 🥰🎊💐👌

  • @user-hf2mh2iy1z
    @user-hf2mh2iy1z 3 місяці тому

    Congratulations

  • @sachingurjar1595
    @sachingurjar1595 3 місяці тому

    Congratulation brother Lavkush Gurjar

  • @preethaudayakumar2687
    @preethaudayakumar2687 3 місяці тому

    Congratulations Rahu❤

  • @deepakyadav-lf2xl
    @deepakyadav-lf2xl 3 місяці тому

    Congratulations my brother Dinkar

  • @user-ol7ec6vi5y
    @user-ol7ec6vi5y 3 місяці тому

    Aman yadav "bhaiya" 🎉

  • @pradeep8008
    @pradeep8008 3 місяці тому

    Very very congratulations to @vagish bro

  • @surendrashekhawat8564
    @surendrashekhawat8564 3 місяці тому

    ❤❤🎉🎉🎉🎉

  • @ajaykhowal8219
    @ajaykhowal8219 3 місяці тому

    Congratulations Kapil Rao my bro

  • @SoniYadav-el5dm
    @SoniYadav-el5dm 3 місяці тому

    Congratulations airman

  • @platoon4710
    @platoon4710 3 місяці тому

    सौरभ यादव अलवर जिला बानसूर राजस्थान से 🎉🎉🎉good शेर 🎉🎉🎉

  • @eshwarirau7614
    @eshwarirau7614 3 місяці тому

    Congratulations Dear Radhika 🎉🎉🎉

  • @abhay_choudharyy_
    @abhay_choudharyy_ 3 місяці тому

    Congratulations Sagar Sirohi and lovely big brother ❤🎉❤

  • @user-qh3ev7mi8b
    @user-qh3ev7mi8b 3 місяці тому

    Good my son arvind is pared

  • @RajeshSharma-zw2tz
    @RajeshSharma-zw2tz 3 місяці тому

    Congratulations 🎉❤Aniket

  • @rohitjangid8155
    @rohitjangid8155 3 місяці тому

    🎉🎊Congratulations gautam bhaiya you are great🎉🎊

  • @meenaraut6998
    @meenaraut6998 3 місяці тому

    Congratulations to Radhika🎉❤

  • @naveensharmatravel
    @naveensharmatravel 3 місяці тому

    👍👍

  • @manishkirar4299
    @manishkirar4299 3 місяці тому

    Congratulations..... My bhanzi

  • @prahlad8316
    @prahlad8316 3 місяці тому

    Congratulation

  • @hardikadesai6972
    @hardikadesai6972 3 місяці тому

    Congratulations 🎉🎉🎉🎉

  • @sakshikaira4310
    @sakshikaira4310 3 місяці тому

    Congratulations kuldeep bhaiya you are great

  • @rohinikulkarni8994
    @rohinikulkarni8994 3 місяці тому

    Great function

  • @anamikaredwal9771
    @anamikaredwal9771 3 місяці тому

    Very nice parade kartik bhai

  • @anuradhatiwari9627
    @anuradhatiwari9627 3 місяці тому

    Congratulations my lovely saumya betu😊

  • @sushmanayak4822
    @sushmanayak4822 3 місяці тому

    Congratulations all officers 👏🎉

  • @helenjoseph1990
    @helenjoseph1990 3 місяці тому

    Congratulations to the young officers. 👏

  • @jeyachandranm4389
    @jeyachandranm4389 3 місяці тому

    Bangalore parade

  • @haris3924
    @haris3924 3 місяці тому

    Great 👍

  • @geethamuraleedharan3989
    @geethamuraleedharan3989 3 місяці тому

    അഭിമാന nനിമിഷം

  • @kapil9030
    @kapil9030 3 місяці тому

    Chennai ka Kiser aa 4ha h

  • @user-ob5ok8ti4d
    @user-ob5ok8ti4d 3 місяці тому

    ಈ ಸಲ ಚುನಾವಣೆಯಲ್ಲಿ ನಮ್ಮ ಕ್ಷೇತ್ರದ ಅಭ್ಯರ್ಥಿ ಆದಂತಹ ಪ್ರಹ್ಲಾದ ಜೋಶಿ ಅವರ ಸಹಿತ ಕಮಲದ ಗುರುತಿನ 411 ಅಭ್ಯರ್ಥಿಗಳು ಗೆದ್ದು ಬಂದು ನರೇಂದ್ರ ಮೋದಿಜಿಯವರ ಪ್ರಧಾನಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಬೇಕು ಅದಕ್ಕಾಗಿ ಕಮಲದ ಗುರುತಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೋಟನ್ನು ಹಾಕಬೇಕು ಮತ್ತು ದೇಶ ರಾಮರಾಜ್ಯ ಆಗಬೇಕು ಒಂದು ದೇಶ ಒಂದು ಕಾನೂನು ಜಾರಿ ಆಗಲೇಬೇಕು ಅದಕ್ಕಾಗಿ ಮಹಾಗಣಪತಿ ಸಹಿತ ಅಯ್ಯಪ್ಪ ಸ್ವಾಮಿ ಸಹಿತ ಆದಿಪರಾಶಕ್ತಿ ಸಹಿತ ಸರ್ವ ದೇವಾನುದೇವತೆಗಳೇ ನಿಮಗೆ ಶರಣಾಗಿ ಬೇಡಿಕೊಳ್ಳುತ್ತೇನೆ ನಿಮ್ಮ ಆಶೀರ್ವಾದ ಎಂದೆಂದೂ ನಮ್ಮ ಗೆಲುವಾಗಿ ಇರಲಿ ದ್ವಾದಶ ಜ್ಯೋತಿರ್ಲಿಂಗ ಲಿಂಗೇಶ್ವರ ನಮಹ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ ದಶಾವತಾರಿ ನಾರಾಯಣನೇ ನಮಃ ಆದಿಪರಾಶಕ್ತಿ ಸರ್ವ ಅವತಾರಿ ಜಗದಂಬೆಯ ನಮಃ

  • @nagappa.d.chalavadichalava9456
    @nagappa.d.chalavadichalava9456 3 місяці тому

    ಸಲ್ಲೂ

  • @KrishKreative
    @KrishKreative 3 місяці тому

    Nice work ❤

  • @VenkataramMolkuvan
    @VenkataramMolkuvan 3 місяці тому

    I listen to DD CHANDANA news regularly and I like it very much. News coverage is good. We can further improve the quality of the news. In today's news, earth quake magnitude was indicated as 5.4 in the picture, where as in the description at the bottom in kannada, it is written as 5.6 I request the concerned to kindly look into it. Thank you.

  • @scyalasangisiryalasangi8005
    @scyalasangisiryalasangi8005 3 місяці тому

    Nimmanumberkodri